ಶ್ರೀನಾಗಬ್ರಹ್ಮ ಅಮೀನ್ ಮೂಲಸ್ಥಾನ ಟ್ರಸ್ಟ್, (೨) ತಂಕ ಎರ್ಮಾಳು
ಶ್ರೀನಾಗಬ್ರಹ್ಮ ಅಮೀನ್ ಮೂಲಸ್ಥಾನ ಟ್ರಸ್ಟ್, (೨) ತಂಕ ಎರ್ಮಾಳು
- 574119, ಕಾಪು ತಾಲೂಕು, ಉಡುಪಿ ಜಿಲ್ಲೆ
ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ, ೧೭ ಸಲುವ ಶ್ರಾವಣ ಶುಕ್ಲ ಪಕ್ಷ, ೫ ಯ, ತಾರೀಕು 21-08-2023ನೇ ಸೋಮವಾರ ನಮ್ಮ ಮೂಲಸ್ಥಾನದಲ್ಲಿ ವರ್ಷಂಪ್ರತಿಯಂತೆ ನಾಗರಪಂಚಮಿ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಬೆಳಿಗ್ಗೆ 9 ರಿಂದದೇವತಾನುಗ್ರಹದಿಂದ ನಡೆಯಲಿದ್ದು, ಪ್ರತೀ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ನಾಗಬ್ರಹ್ಮ ಪರಿವಾರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ,ಅಧ್ಯಕ್ಷರು ಮತ್ತು ಸದಸ್ಯರು
ಅಧ್ಯಕ್ಷರು ಮತ್ತು ಸದಸ್ಯರು
ಮುಂಬಯಿ ಸಮಿತಿ
- : ಮಹಾಸಭೆಯ ಕಾರ್ಯಕ್ರಮ ಬೆಳಗ್ಗೆ 10ರಿಂದ : –
- ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆ 2. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 3. ಮೂಲಸ್ಥಾನದ ಸಮುದಾಯ ಭವನದ ಬಗ್ಗೆ ವಿಚಾರ ವಿನಿಮಯ 4, ಇನ್ನಿತರ ವಿಷಯಗಳು.
ಕುಟುಂಬದ ಸದಸ್ಯರೆಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಿ ಹಿಂಗಾರ, ಸೀಯಾಳ, ತನು ತಂಬಿಲ, ಗುಡಿವಂತಿಕೆ ಸೇವೆ ನೀಡಬಹುದು. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
SSLC ಮತ್ತು PUC ಹಾಗೂ ಯಾವುದೇ ವಿಭಾಗದಲ್ಲಿ DEGREE ಪಡೆಯಲಾದ (2022-23) 85% ಮೇಲ್ಪಟ್ಟು ಅಂಕ ಗಳಿಸಿದ ಅಮೀನ್ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅಂಕಪಟ್ಟಿ, ಆಧಾರ್ ಕಾರ್ಡ್ ಪ್ರತಿ ಮತ್ತು ಅರ್ಜಿಯನ್ನು ಅಮೀನ್ ಮೂಲಸ್ಥಾನದ ವಿಳಾಸಕ್ಕೆ ನಾಗರ ಪಂಚಮಿಯ ಮುಂಚಿತವಾಗಿ ಕಳುಹಿಸಿ ದೃಢೀಕೃತ ಅಂಕಪಟ್ಟಿಯನ್ನು ನಾಗರ ಪಂಚಮಿ ದಿನ ಬೆಳಿಗ್ಗೆ 10 ಗಂಟೆಯ ಒಳಗೆ ನೀಡಬೇಕಾಗಿ ವಿನಂತಿ, (ವಿದ್ಯಾರ್ಥಿಗಳು, ಮನೆಯವರು ಸ್ವತಃ ಹಾಜರಿರಬೇಕು). ವಿದ್ಯಾನಿಧಿ ಮತ್ತು ಅನ್ನದಾನ ನಿಧಿಗೆ ದೇಣಿಗೆಯನ್ನು ಆದರಪೂರ್ವಕವಾಗಿ ಸ್ವೀಕರಿಸಲಾಗುವುದು.
A/c No. 0655101017819, Canara Bank, Yermal Tenka, Udupi District, IFSC Code: CNRB0000655
A/c No. 003100100003606, Mogaveera Bank, Andheri West, Mumbai, IFSC Code: IBKL0452MCB
A/c No.: 000020008078469, Mahalakshmi Co-op Bank, Ucchila, Udupi Dist. IFSC: IBKL0188MCB
Contact No.
9845857765/7259909865 9845217302/9901938342