ದಾಂಡೇಲಿಯಲ್ಲಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್ತು ಸಭೆ ನಡೆಸಲಾಯಿತು.

Spread the love

ದಾಂಡೇಲಿ.ಇತ್ತೀಚಿಗೆ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಸಭೆ ಯನ್ನು ದಾಂಡೇಲಿಯ ಪಿ ಡಬ್ಲ್ಯೂ ಡಿ.ಬಂಗಲೆ ಯ ಪ್ರವಾಸಿ ಮಂದಿರ ದಲ್ಲಿ ರಾಜ್ಯ ಅಧ್ಯಕ್ಷರಾ ದ ಗಣೇಶ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಜೋಯಿಡಾ ಹಾಗೂ ದಾಂಡೇಲಿಯ ಪದಾ ಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸ ಲಾಯಿತು.ಈ ಸಂದ ರ್ಭದಲ್ಲಿ ರಾಜ್ಯ ಸಂಘ ಟನಾ ಕಾರ್ಯದರ್ಶಿ ವಿಜಯ ಹೆಗಡೆ ಹಾಗೂ ದಾಂಡೇಲಿ ಅಧ್ಯಕ್ಷರಾದ ಧರ್ಮಣ್ಣ ಭಜಂತ್ರಿ.ಸವಿತಾಮೊರೆ .ಹಾಗೂ ಕಾರ್ಯ ದಶಿ೯ ಸುಮಂಗಲಾ ಎಚ ಕೋಳಿ ಉಪಾ ದ್ಯಕ್ಷ ನಾಗೇಂದ್ರ ಬಾವಿ ಮನಿ ಮತ್ತು ಎಲ್ಲ ಪದಾದಿಕಾರಿಗಳು ಮತ್ತು ಸದಸ್ಯರು ಉಪಸ್ಥಿತ ರಿದ್ದರು. ಸಂಘಟನೆ ಬೆಳೆಸುವ ಬಗ್ಗೆ ಮತ್ತು ಸಾರ್ವಜ ನಿಕರ ಬೇಡಿಕೆಗೆ ಸ್ಪಂದಿ ಸುವ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ತೀರ್ಮಾನ ಕೈಗೊಳ್ಳಲಾಯಿತು.

Right Click Disabled