ಡೀಲ್ ಮಾಸ್ಟರ್ ಗಣೇಶ್ ದಾಸ್ ಖಾರ್ವಿ ತನ್ನ ಮಾತಿಗೊಪ್ಪದ ಕಾರಣ ದೇವಸ್ಥಾನದ ಆಡಳಿತ ಮಂಡಳಿಯವರನ್ನ ಮತ್ತು ಖಾರ್ವಿ ಸಮಾಜದ ಗಣ್ಯರನ್ನು ತೇಜೋವದೆ ಮಾಡಿದ ರೋಲ್ ಕಾಲ್ ಸಂಪಾದಕ

Spread the love

ಅಸಲಿಗೆ ಈ ಗಣೇಶ್ ದಾಸ ಖಾರ್ವಿ ಬಾರಿ ಸಾಚನೆಂದು ತಿಳಿದುಕೊಂಡಿದ್ದೀರಿ? ಈತ ಒಬ್ಬ ದಂಡಕೋರ ಮಾತಿನಲ್ಲೇ ಮನೆ ಕಟ್ಟಿ ಅದೆಷ್ಟು ಸಂಸಾರವನ್ನು ಹಾಳು ಮಾಡಿದ್ದಾನೋ ಈ ಹರಾಮಿ. ಏನ್ ಸ್ವಾಮಿಗಳೇ! ಏನ್ ಗುರು! ಐಜಿ ಎಡಿಜಿಪಿ, ಎಸಿಬಿಗೆ ಎಲ್ಲಾ ನನ್ನ ಕೈ ಒಳಗಿದೆ. ಒಂದು ಫೋನ್ ಹಾಕಿ ಅಲ್ಲಾಡಿಸಿ ಬಿಡುತ್ತೇನೆ ಎನ್ನುವ ಪದಗಳಿಗೆ ಇನ್ನು ಕಮ್ಮಿ ಇಲ್ಲ. ಈತನ ಈ ನಸುಗುನ್ನಿ ಆಟಕ್ಕೆ ಸಾಕಷ್ಟು ಜನ ಈತನಿಂದ ಪಂಗನಾಮ ಹಾಕಿಸಿಕೊಂಡಿದ್ದಾರೆ. ಈತ ದೆವ್ವದ ಬಾಯಲ್ಲಿ ಮಹಾಭಾರತ ಎನ್ನುವುದು ಇಂತಹವಾರನ್ನೇ ನೋಡಿ ಹೇಳಿದ್ದು. ಈತ ಬೆಂಗಳೂರಿನ ಸಂಜಯ್ ನಗರದ ಒಂದು ಹೋಟೆಲ್ ನಲ್ಲಿ ಕೋಟೆ ತನ್ನ ಡೀಲಿಂಗ್ ಅನ್ನು ಮಾಡುತ್ತಾನೆ. ಈತ ತನ್ನ ಸಮಾಜ ಬಾಂಧವರನ್ನೇ ಬ್ಲಾಕ್ ಮೇಲ್ ಮಾಡಲು ತನ್ನ ಸಹಚರರಾದ ಆನಂದ ಖಾರ್ವಿ ಮತ್ತು ಸತೀಶ್ ಖಾರ್ವಿಯವರನ್ನ ಮುಂದೆ ಇಟ್ಟುಕೊಂಡು, ಅವರಿಂದಲೇ ದೇವಸ್ಥಾನ ಆಡಳಿತ ಮಂಡಳಿಗೆ ಲಕ್ಷಗಟ್ಟಲೆ ಡಿಮಾಂಡ ಇರಿಸಿ. ಅವರು ಈ ದುಡ್ಡು ಕೊಡಲು ಬರಲ್ಲ ಇದು ದೇವಸ್ಥಾನಕ್ಕೆ ಸಂಬಂಧಿಸಿದ್ದು ಎಂದು ಹೇಳಿದಾಗ ದೇವಸ್ಥಾನದ ಆಡಳಿತ ಮಾಡಲಿದೆ ಸದಸ್ಯರ ಮಾನ ಹರಣ ಮಾಡಿದ ಶ್ರೇಯಸ್ಸು ಈ ಗಣೇಶ್ ದಾಸ ಖಾರ್ವಿಗೆ ಸಲ್ಲುತ್ತದೆ.

ಈತನ ಪ್ರಾಣ ಸ್ನೇಹಿತ ಆನಂದ ಖಾರ್ವಿ ಮೊದಲು ಒಬ್ಬ ಮದುವೆ ಮಾಡಿಸುವ ಬ್ರೋಕರ್! ಮದುವೆ ಬ್ರೋಕರ್ ಅಂದ್ರೆ ಕೇಳಬೇಕೆ ಗಾದೆನೇ ಇದೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎಂದು ಅಸಲಿಗೆ ಈತ ಏನು ಅಮಾಯಕನಲ್ಲ ಈತನು ಸಹ ಸಾಕಷ್ಟು ಜನರಿಗೆ ಮಂಕುಬೂಜಿ ಎರಚಿ ಸಾವಿರ ಅಲ್ಲ ಅದಕ್ಕಿಂತಲೂ ಹೆಚ್ಚು ಸುಳ್ಳು ಹೇಳಿ ಮದುವೆ ಮಾಡಿಸಿ ಆದಷ್ಟು ಜೋಡಿಗಳಬಾಳನ್ನು ಹಾಳು ಮಾಡಿದ್ದವನು. ಆನಂದ ಖಾರ್ವಿ ಈ ತಪ್ಪಾಯ್ತು ಆದರೆ ಯಾರೇ ಏನೇ ಮಾತನಾಡಿದರು ಸತ್ಯ ಸತ್ಯ ಎನ್ನುವ ಡೈಲಾಗ್ ಬರುತ್ತದೆ. ಈತ ಯಾರನ್ನೇ ಫೋನ್ನಲ್ಲಿ ಪ್ರಶ್ನಿಸಬೇಕೆಂದರೆ ಕಾಲ್ ನಲ್ಲಿ ಗಣೇಶ್ ಕಾರ್ಮಿ ಕೂತು ರೆಕಾರ್ಡಿಂಗ್ ಮಾಡುತ್ತಾನೆ. ಈತ ಊರಿಗೆ ಬುದ್ದಿ ಹೇಳಿ ಒಳಗೆ ಉಚ್ಚೆ ಹೊಯ್ಯುವ ಜಾಯಮಾನದವನು.

ಮತ್ತೆ ಕೇಳಬೇಕೆ ಇನ್ನೊಬ್ಬನ ವಂಚಕ ಜಿಮ್ ಮಾಲೀಕ ಸತೀಶ್ ಖಾರ್ವಿ ಶ್ರೀಮಂತ ಹುಡುಗಿಯರು ಮತ್ತು ಶ್ರೀಮಂತ ಅಧಿಕಾರಿಗಳೇ ಇವನ ಟಾರ್ಗೆಟ್ ಜಿಮ್ ಗೆ ಬಂದವರಿಗೆ ನಾಜೂಕಾಗಿ ಮಾತಾಡಿ ಅವರನ್ನು ತಲೆ ಸವರಿ ಅವರಿಂದ ರೋಲ್ ಕಾಲ್ ಮಾಡೋದೇ ಇವನ ಮುಖ್ಯದಂದೆ. ಸರಿ ರೀ ಗಣೇಶ್ ಖಾರ್ವಿ ಹೇಳುವಂತೆ ಈತ ಒಬ್ಬ ಅಂತರಾಷ್ಟ್ರೀಯ ಪವರ್ ಲಿಫ್ತರ್, ಆದರೆ ಇವನನ್ನು ಪವರ್ ಲಿಫ್ಟರ್ ಅಲ್ಲ ಅಂತ ಎಲ್ಲೂ ಹಾಯ್ ಕರಾವಳಿ ಬಾರದೇ ಇಲ್ಲ. ಇವನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹಾಯ್ ಕರಾವಳಿ ವರದಿ ಮಾಡಿರೋದು. ಪವರ್ ಲಿಫ್ಟಿಂಗ್ ಅಸೋಸಿಯೇಷನ್ ನಿಂದ ಎರಡು ಬಾರಿ ಶಿಸ್ತು ಕ್ರಮದ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದರು ಅದಕ್ಕೆ ಉತ್ತರಿಸದೆ ನುಣುಚಿಕೊಂಡ ಉತ್ತರ ಕುಮಾರ ಈ ಸತೀಶ್ ಖಾರ್ವಿ. ಮಾತ್ ಎತ್ತಿದರೆ ದೈವ ದೇವರುಗಳಿಗೆ ಹುಯ್ಲು ಕೊಡುತ್ತೇನೆ ಆನೆ ಪ್ರಮಾಣಕ್ಕೆ ಬನ್ನಿ ಎನ್ನುವುದೇ ಇವನ ಬಾಯಲ್ಲಿ ಬರುವ ಮೂಲ ಮಂತ್ರ. ಇದೆಲ್ಲ ಇವರ ಇಂಟರ್ಡಕ್ಷನ್.

ಆದರೆ ಅಸಲಿ ಕಥೆ ಈಗ ಶುರು…. ದೇವಸ್ಥಾನದ ಅಭಿವೃದ್ಧಿಯ ಫಂಡ್ ಮೇಲೆ ಬೀಳುತ್ತೆ ಈ ಕಿಡಿಗೇಡಿಗಳ ಕಣ್ಣು ಅಂದೇ ಮಾಸ್ಟರ್ ಪ್ಲಾನ್ ಇದರ ಮುಖ್ಯ ಕಿಂಗ್ ಪಿನ್ ಜೈ ಸೂರ್ಯ ಫೇಸ್ಬುಕ್ ಪೇಜ್ ನ ಗಣೇಶ್, ಆನಂದ, ಸತೀಶ್ ದೇವಸ್ಥಾನದ ಆಡಳಿತ ಮಂಡಳಿ ಅವರಿಂದ ಹಣ ಡಿಮಾಂಡ್, ಅಲ್ಲಿ ಏನು ಸಿಗದೇ ಇದ್ದಾಗ ಮತ್ತೆ ಶುರು ಆಗುತ್ತೆ ಇವರ ಕಿರುಕುಳ ತುಂಗಾ ನ ಪುಂಗ ಕಥೆಗಳು ಇವನೇ ಹೇಳುವಂತೆ ಮಗುವನ್ನು ಹೊರಗೆ ಎಳೆದು ಹಾಕಿದ್ರು, ದೇವಸ್ಥಾನದ ಒಳಗೆ ಬರದಂತೆ ಬಹಿಷ್ಕಾರ ಹಾಕಿದ್ರು, ಆಡಳಿತ ಮಂಡಳಿ ಅವರೆಲ್ಲ ಕೆಟ್ಟವರು ನಾವು ಮೂವರು ಸಾಚಾ ಇವರ ಪ್ಲಾನ ಖಾರ್ವಿ ಸಮುದಾಯವನ್ನು ಒಡೆದು ಇಬ್ಬಾಗ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು.

ಮೊದಲಿಗೆ ಸಣ್ಣ ಹೊಡೆದಾಟದ ಗಲಾಟೆಯನ್ನು ಸ್ಟೇಷನ್ ಮೆಟ್ಟಿಲಿಗೆ ಗಣೇಶ್ ನ ನಿರ್ದೇಶನದಂತೆ ಸ್ಕ್ರೀನ್ ಪ್ಲೇ ಶುರುವಾಗುತ್ತೆ. ನಂತರ ಸಮಾಜದ ನಾಲ್ಕು ಗಣ್ಯರ ಮೇಲೆ ಕೇಸು ದಾಖಲು, ನಂತರ ಮಗುವಿನ ಕಾಯಿಲೆ ಮತ್ತು ಮಗುವಿಗೆ ಕಿರುಕುಳ ನೀಡಿದ್ದಾರೆ, ಅಂತರಾಷ್ಟ್ರೀಯ ಕ್ರೀಡಾಪಟುಗೆ ಅವಮಾನ ಮಾಡಿದ್ರು ಎಂದು ಹೇಳುವ ಇವನೇ ಸಮಾಜ ಬಾಂಧವರು ಸತೀಶ್ ಮೆರವಣಿಗೆ ಮೂಲಕ ಕರೆದು ಬಂದು ಗೌರವಿಸಿ ದೊಡ್ಡ ವೇದಿಕೆಯಲ್ಲಿ ಸಮಾರಂಭವನ್ನು ಏರ್ಪಡಿಸಿದಾಗ ತುಂಬಿದ ಸಭೆಯಲ್ಲಿ ಗೌರವಿಸಿದವರ ಬಗ್ಗೆ ಅವಮಾನ ಮಾಡಿ ಸಮಾಜ ಬಾಂಧವರು ತಲೆತಗ್ಗಿಸುವ ಕೆಲಸವನ್ನು ಮಾಡಿಸಿದ್ದೆ ಗಣೇಶ್. ಸಮಾಜ ಬಾಂಧವರೇ ಒಪಿ ಹತ್ತು ಸಮಸ್ತರು ಜಯನಂದ ಕಾರ್ವಿಯವರನ್ನು ಒಪ್ಪಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರನ್ನಾಗಿ ಮಾಡಿದ್ದು ಹೊರತು ಜಯನಂದ ಕಾರಿ ಹೋಗಿ ಅವರನ್ನು ಕೇಳಲಿಲ್ಲ ಅನ್ನುವುದು ಸಹ ಈ ರೋಲ್ ಕಾಲ್ ಪತ್ರಕರ್ತನಿಗೆ ತಿಳಿದಿಲ್ಲವೇ. ನಂತರ ಕುಂದಾಪುರ ಸಬ್ ಇನ್ಸ್ಪೆಕ್ಟರ್ ಸದಾಶಿವರೋಜಿ ಅವರಿಗೆ ಅವಮಾನ, ರಿಪೋರ್ಟ್ ಹಾಕಿದ ದಿನೇಶ್ ಹೂದಾರ್ ಗೆ ಅವಮಾನ, ತಹಸಿಲ್ದಾರ್ ಕಿರಣ್ ಗೋರಯ್ಯಯವರಿಗೆ ಅವಮಾನ, ಇಂದಿನ ತಹಸಿಲ್ದಾರ್ ಶೋಭಾ ಲಕ್ಷ್ಮಿ ಅವರಿಗೆ ಅವಮಾನ ಇದೆಲ್ಲದರ ಹಿಂದಿನ ಮೂಲ ರೂವಾರಿಯೇ ಗಣೇಶ್ ದಾಸ್ ಖಾರ್ವಿ. ದೇವಸ್ಥಾನದಲ್ಲಿ ಯಾವುದೇ ಸರಕಾರಿ ಅಧಿಕಾರಿಗಳನ್ನು ಸನ್ಮಾನಿಸಿದರು ಅದಕ್ಕೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡುವುದೇ ಈತನ ಹುಟ್ಟುಗುಣ.

ಇವರ ಮನಸ್ಥಿತಿ ಎಲ್ಲಿವರೆಗೆ ಅಂದರೆ ಉಂಡ ಬಟ್ಟಲಿನಲ್ಲಿ ತೂತು ಮಾಡುವ ಜಾಯಮಾನದವರು ಈ ಹರಾಮಿಗಳು? ಇಲ್ಲಿಯವರೆಗೆ ನಾವು ಯಾರ ವೈಯಕ್ತಿಕವನ್ನು ಇಲ್ಲಿ ಎಳೆದು ತರಲಿಲ್ಲ. ಇವರಿಂದ ನೊಂದವರ ಮತ್ತು ಇವರಿಂದ ಮೋಸ ಹೋದವರ ನೀಡಿದ ದಾಖಲೆಯನ್ನು ಇಟ್ಟುಕೊಂಡೆ ವಿಷಯವನ್ನೇ ಪತ್ರಿಕೆಯಲ್ಲಿ ಬರೆದಿದ್ದು. ಗಣೇಶ್ ಖಾರ್ವಿ ನೀನೇ ಒಬ್ಬ ಸ್ತ್ರೀ ಪೀಡಕ ಕಟ್ಟಿಕೊಂಡ ಹೆಂಡತಿಗೆ ಹೊಡೆದು ಅಪ್ಪನ ಮನೆ ಆಸ್ತಿ ತೆಗೆದುಕೊಂಡು ಬಾ ಎಂದು ಅದೆಷ್ಟು ಹಿಂಸೆ ಕೊಟ್ಟಿದ್ದೀಯೋ ಎಂದು ಖಾರ್ವಿ ಕೇರಿ ಜನರೇ ಹೇಳುತ್ತಾರೆ. ನಿನ್ನ ತಮ್ಮನಿಂದಲೇ ಚಿಪ್ಪಿ ಶ್ರಮಜೀವಿಗಳ ಹೊಟ್ಟೆಗೆ ಹೊಡೆಯಲು ಮುಂದಾದ ನೀನು ಇನ್ನೆಷ್ಟು ಸಾಚಾ? ಮದ್ದು ಗುಡ್ಡೆ ಆಶಾ ಕಾರ್ಯಕರ್ತೆಗೆ ಇವನ ತಮ್ಮ ಮಹೇಶ್ ಕರೋನ ಟೈಮಿನಲ್ಲಿ ಕಿರುಕುಳ ನೀಡಿದಾಗ ಆಗ ಎಲ್ಲಿದ್ದ ಈ ಹೋರಾಟಗಾರ ಗಣೇಶ್?

ಈಗಾಗಲೇ ಪತ್ರಿಕೆಗಳು ಈತನ ಚೇಲ ಸತೀಶ್ ಮಾಡಿದ ವಂಚನೆಗಳನ್ನು ಸಾಕ್ಷಿ ಸಮೇತ ಬಿತ್ತರ ಮಾಡಿದೆ. ಈಗ ಗಣೇಶನ ಒಂದು ಚರಿತ್ರೆಯ ಅನಾವರಣ ಹಾನಗಲ್ ಟೋಲ್ ಗೇಟ್ ಹಗರಣದಲ್ಲಿ ನೊಂದ ಸೀನ ಖಾರ್ವಿಯವರನ್ನು ಆನಂದ ಖಾರ್ವಿ ಎನ್ನುವ ಬ್ರೋಕರ್ ಮೂಲಕ ಬೆಂಗಳೂರಿಗೆ ಕರೆಸಿಕೊಳ್ಳುತ್ತಾನೆ. ಬೆಂಗಳೂರಿನ ಸ್ವಾತಿ ಹೋಟೆಲ್ ನಲ್ಲಿ ಪೊಂಗಾನುಪುಂಗವಾಗಿ ಸಿನೀಮಯ ಖಾತೆಯನ್ನು ಹೇಳಿ ಲಕ್ಷ್ಮಣ ಖಾರ್ವಿಯವರ ಸಮ್ಮುಖದಲ್ಲಿ ನಾನು ಹಾನಗಲ್ ಸಬ್ ಇನ್ಸ್ಪೆಕ್ಟರ್ ಅನ್ನು ನೋಡಿಕೊಳ್ಳುತ್ತೇನೆ, ಎಸಿಬಿಯಲ್ಲಿ ನನ್ನ ಅವರಿಗೆ ಮಾಮೂಲಿ ನೀಡಿ ಎಲ್ಲಾ ಸೆಟಲ್ ಮಾಡುತ್ತೇನೆ. ನೀವು ಸ್ವಲ್ಪ ಹಣ ಖರ್ಚು ಮಾಡಬೇಕಾಗುತ್ತೆ, ಸರಿಸುಮಾರು 5 ರಿಂದ 10 ಲಕ್ಷ ಆಗುತ್ತೆ ರೀ? ಸ್ವಾಮಿಗಳೇ ಕರ್ಚ್ ಮಾಡ್ಲಿಕೆ ತಯಾರಾ ಎನ್ನುವ ಸಿನಿಮಾ ಡೈಲಾಗ್ ಗಳು, ಈಗ ಸದ್ಯಕ್ಕೆ 10,000 ನೀಡಿ ಎಂದು ಕ್ಯಾಶ್ ಪಡೆಯುತ್ತಾನೆ. ನಂತರ ಒಂದು ಲಕ್ಷವನ್ನು NEFT ಮೂಲಕ ಪಡೆಯುತ್ತಾನೆ. ತದ ನಂತರ ನಿಮಗೆ ಮೋಸ ಹೋದವರನ್ನು ಎತ್ತ ಹಾಕಿಕೊಂಡು ಬಂದು ಠಾಣೆಯಲ್ಲಿ ಅವರ ಚಾರ್ಮ ಸುಲಿಯುವ ವಿಡಿಯೋ ಮಾಡಿ ನಿಮಗೆ ನೀಡುತ್ತೇನೆ. ಅವರನ್ನು ಜೈಲಿಗೆ ಕಳಿಸಿ ನಿಮ್ಮ ಎಲ್ಲಾ ಹಣವನ್ನು ನಿಮಗೆ ಮರಳಿಸುವ ಕೆಲಸ ನನ್ನದು ಎಂದು ಒಬ್ಬ ನರಪೇತಾಳ ವ್ಯಕ್ತಿಯನ್ನು ಎಸಿ ಬಿ ಆಫೀಸರ್ ಎಂದು ಪರಿಚಯಿಸುತ್ತಾನೆ. ನಂತರ ಇದ್ದ ಫೋನಿಗೆ ಸಿಗುವುದೇ ಇಲ್ಲ ನಂತರ ಹಾವೇರಿಗೆ ಬನ್ನಿ ಎಂದು ಕರೆಯುತ್ತಾನೆ. ಅಲ್ಲಿ ಮತ್ತು ಐವತ್ತು ಸಾವಿರ ಕೀಳುತ್ತಾನೆ. ಆದರೆ ಅದರ ನಂತರ ಸೀನ ಮತ್ತು ಲಕ್ಷ್ಮಣ್ ಅವರ ಕರೆಯನ್ನು ಸ್ವೀಕರಿಸದೆ ಇವರನ್ನು ಆಟ ಆಡಿಸಲು ಶುರು ಮಾಡುತ್ತಾನೆ. ನಂತರ ಶೀನ ಖಾರ್ವಿ ಅವರ ಹತ್ತಿರ ಒಂದು ಕೋಟಿ ಲೋನ್ ಮಾಡಿಕೊಡಿ ಎಂದು ಡಿಮಾಂಡ್ ಇಡುತ್ತಾನೆ. ನಂತರ ಇವರು ನೇರವಾಗಿ ಠಾಣೆಗೆ ಹೋಗಿ ಸಬ್ ಇನ್ಸ್ಪೆಕ್ಟರ್ ಅನ್ನು ಕೇಳಿದಾಗ ನನಗೆ ಯಾವುದೇ ಗಣೇಶ್ ಎನ್ನುವ ವ್ಯಕ್ತಿ ಗೊತ್ತಿಲ್ಲ ನೀವು ಹಣ ನೀಡಿ ಮೋಸ ಹೋಗಿದ್ದೀರಿ ಎನ್ನುತ್ತಾರೆ. ತದನಂತರ ಈತನ ಮನೆಗೆ ಹೋಗುತ್ತೇವೆ ಎಂದು ಹೇಳಿದಾಗ ಕೂಡಲೇ 60,000ವನ್ನು ಸೀನ ಖಾರ್ವಿಯವರ ಖಾತೆಗೆ ಹಾಕಿ ಇಷ್ಟೇ ಕೊಡೋದು ಇನ್ನು ಒಂದು ರೂಪಾಯಿ ನೀಡಲ್ಲ. ಇಂದು ನೀವು ಕೇಳಿದರೆ ಬಡ್ಡಿ ದಂಧೆ ರಾಸಲೀಲೆ ಎಂದು ನಿಮ್ಮ ಬಗ್ಗೆ ಬರೆದು ಮಾನ ಮರ್ಯಾದೆ ತೆಗೆಯುತ್ತೇನೆ ಎಂದು ಧಮ್ಕಿ ಹಾಕುತ್ತಾನೆ. ಇದೇ ಈ ಗಣೇಶ್ ಖಾರ್ವಿಯ ಅಸಲಿಯತ್ತ. ಈತ ಒಬ್ಬ ಹಿಂದೂ ಸಂಘಟನೆಯವರಿಗೆ ಶಾರ್ಟ್ ಮೂವಿ ಮಾಡುತ್ತೇನೆ 5 ಲಕ್ಷ ಹಣ ನೀಡಿ ಎಂದು ಕೇಳಿದ ಅವರು ನೀಡಲ್ಲ ಎಂದು ಹೇಳಿದಾಗ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಆ ಸಂಘಟನೆ ಎಲ್ಲಿ ಬಿರುಕು ಮೂಡಿಸಿದ ಎನ್ನುತ್ತಾರೆ ಬೆಂಗಳೂರಿನ ಜನರು. ಇವನ ಇನ್ನಷ್ಟು ಹಣೆಬರಗಳು ಮತ್ತು ಆಡಿಯೋಗಳು ನಮ್ಮ ಬಳಿ ಇದೆ. ಎಲ್ಲವನ್ನು ಹಂತ ಹಂತವಾಗಿ ಅನಾವರಣಗೊಳಿಸುತ್ತೇವೆ.

ಯಾವಾಗ ಹಾಯ್ ಕಾರಾವಳಿ ಪತ್ರಿಕೆಯಲ್ಲಿ ಸತೀಶ್ ಖಾರ್ವಿಯ ನಯವಂಚನೆ ಬಿತ್ತರವಾಗುತ್ತದೋ ಅದೇ ದಿನ ರಾತ್ರಿ ಸತೀಶ್ ಮತ್ತು ಗಣೇಶ್ ಧಮ್ಕಿ ಹಾಕಿದ್ದಲ್ಲದೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದಾಗ ಅಮ್ಮ ರವಿ ಆಯ್ತಪ್ಪ ಏನು ಬರೆಯುತ್ತಿಯೋ ಬರೆದುಕೊಳ್ಳು ಎಂದಿದ್ದೆ. ಕೇವಲ ವಾಟ್ಸಪ್ ನಲ್ಲಿ ಒಂದೇ ಒಂದು ಲೈನ್ ಬರೆದ ಕೂಡಲೇ ಅಸಲಿಯತ್ ಹೊರಗೆ ಬೀಳುತ್ತೆ ಎಂದು ಕೂಡಲೇ ಸೀನಣ್ಣನ ರಾಸಲೀದೆ ಮತ್ತು ಬಡ್ಡಿ ದಂಧೆ ಎನ್ನುವ ಸುದ್ದಿ ಬರೆಯುತ್ತೇನೆ ಎಂದು ಫೇಸ್ಬುಕ್ಕಿನಲ್ಲಿ ಗೀಚುತ್ತಾನೆ. ಅಸಲಿಗೆ ಈತನ ಪತ್ರಿಕೆ ಪ್ರಿಂಟ್ ಆಗದೆ ಸರಿಸುಮಾರು ಹತ್ತು ವರ್ಷವೇ ಆಗಿದೆ ಇರಬಹುದು, RNI ಅಲ್ಲಿ ಇವನ್ ಪತ್ರಿಕೆ D block ಆಗಿದೆ. ಪತ್ರಿಕೆ ಪ್ರಿಂಟ್ ಮಾಡುವ ಯೋಗ್ಯತೆ ಇಲ್ಲದವ ಫೇಸ್ಬುಕ್ ಪೇಜ್ ನಲ್ಲಿ ಬರೆದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾನೆ. ಅಲ್ಲದೆ ಕೂಡಲೇ ಪತ್ರಿಕಾಗೋಷ್ಠಿಯನ್ನು ಕರೆಸಿ ಅಮ್ಮ ರವಿಯಿಂದಲೇ ಮುನ್ನೆಲೆಗೆ ಬಂದಿರುವಂತಹ ವಿ ಗೋಪಾಲ್ ಶೆಟ್ಟಿ, ರೋಲ್ ಕಾಲರ್ ಬ್ಲಾಕ್ ಮೈಲರ್ ದಯ ನಾಯಕ್ ರನ್ನು ಮತ್ತು ಕೆಲವು ಆಯುರ್ವೇದಿಕ್ ಡಾಕ್ಟರ್ ಗಳ ಬೆಂಬಲದಿಂದ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಮಾಡಿದ್ದರು. ಆದರೆ ಸತ್ಯ ಅಸತ್ಯತೆಯನ್ನು ಅರಿತ ಪ್ರಾಮಾಣಿಕ ನಿಷ್ಠಾವಂತ ಪತ್ರಕರ್ತರು ಇವರು ಮಾಡಿದ ಸುದ್ದಿಗೋಷ್ಠಿಯನ್ನು ಬಿತ್ತರಿಸಲೇ ಇಲ್ಲ. ಈತ ಫೇಸ್ಬುಕ್ ನಲ್ಲಿ ಉಡುಪಿ ಮತ್ತು ಮಂಗಳೂರಿನ ಪತ್ರಕರ್ತರಲ್ಲ ನಮ್ಮ ಬೆನ್ನಿಗೆ ಇದ್ದಾರೆ ಎಂದು ಹೇಳಿಕೊಂಡಿದ್ದ ಆದರೆ ಈಗ ಜನತೆಗೆ ಗೊತ್ತಾಗಿದೆ. ಈತ ಕಿರಣ್ ಪೂಜಾರಿ ಅವರ ಬಗ್ಗೆ ಮಾತನಾಡುತ್ತಾನೆ ಈತನೇ ಹೇಳಿದಂತೆ ಕಿರಣ್ ಪೂಜಾರಿ ದಕ್ಷ ಪ್ರಾಮಾಣಿಕ ಪತ್ರಕರ್ತ ಅನ್ಯಾಯ ಯಾರೇ ಮಾಡಿದರು ದಾಖಲೆಗಳನ್ನು ಪರಿಶೀಲಿಸಿ ಅದರ ನಂತರವೇ ಸುದ್ದಿ ಮಾಡುವ ಅಭ್ಯಾಸ ಕಿರಣ್ ರವರದು. ಒಂದು ವರ್ಷದ ಹಿಂದೆ ಕಿರಣ್ ರವರು BAMS ವಿರುದ್ದ ಸ್ಟಿಂಗ್ ಮಾಡಿದಾಗ ಅವರಿಗೆ ಸಾಕಷ್ಟು ಪತ್ರಕರ್ತರು ಬೆಂಬಲ ನೀಡಿದ್ದಾರೆ ಅವರ ಪ್ರತಿಯೊಂದು ಹೋರಾಟವನ್ನು ವಿಜಯ ಕರ್ನಾಟಕ, ವಿಜಯವಾಣಿ, ಉದಯವಾಣಿ, ವಿಜಯ ಟೈಮ್ಸ್ , ಪ್ರಜಾವಾಣಿ, ಹೊಸದಿಗಂತ, ವಿಶ್ವ ದರ್ಶನ, ಅಂಬಿಗ ನ್ಯೂಸ್, ಭ್ರಷ್ಟರ ಬೇಟೆ, ಕರ್ನಾಟಕದದಾದ್ಯಂತ ಪತ್ರಕರ್ತರು ಇವರ ಬೆನ್ನಿಗೆ ನಿಂತಿದ್ದರು. ಈಗಲೂ ಸಹ ಕಿರಣ್ ರವರಿಗೆ ಇನ್ನಷ್ಟು ಪತ್ರಕರ್ತರು ಬೆಂಬಲಕ್ಕೆ ಇದ್ದಾರೆ. NAI ಎನ್ನುವ ಸಂಘಟನೆ ಭಾರತ ಸರ್ಕಾರದ ಮಾನ್ಯತೆಯನ್ನು ಹೊಂದಿರುವುದು ಎನ್ನುವುದು ಈ ರೋಲ್ ಕಾಲ್ ಪತ್ರಕರ್ತ ಗಣೇಶನಿಗೆ ಏನು ಗೊತ್ತು. ಇದರ ಬಗ್ಗೆ ಮಾಹಿತಿ ತಿಳಿಯಬೇಕೆ ಗೂಗಲ್ ಮೂಲಕ ಎಲ್ಲಾ ಮಾಹಿತಿಯನ್ನು ತಿಳಿದುಕೋ. ನಿನ್ನಂತ ನಾಲಾಯಕ್ ಪತ್ರಕರ್ತನಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ಕಿರಣ್ ಪೂಜಾರಿಗೆ ಇಲ್ಲ. ನಿನ್ನೆ ಹೇಳಿದಂತೆ ಕಿರಣ್ ಪೂಜಾರಿ ಒಬ್ಬ ಅಂಬಲಪಾಡಿ ಅಮ್ಮನವರ ಭಕ್ತ ಅದರಲ್ಲಿ ಯಾವುದೇ ಸಂಶಯ ಬೇಡ. ನಿಮ್ಮೆಲ್ಲರ ರೋಲ್ ಕಾಲ್ ದಂದೆ, ಬೆದರಿಕೆಗೆ, ಸಮಾಜ ಬಾಂಧವರವನ್ನು ಒಡೆಯುವ ಪ್ರಯತ್ನಕ್ಕೆ, ಮತೀಯ ಗಲಭೆ ಸೃಷ್ಟಿಸುವ ಹುನ್ನಾರಿಗೆ ಮಹಂಕಾಳಿ ಅಮ್ಮನವರಿಗೆ ಮಾಡಿದ ಅವಮಾನಕ್ಕೆ , ತಹಸಿಲ್ದಾರ್ ಶೋಭಾ ಲಕ್ಷ್ಮಿ ಅವರಿಗೆ ಮಾಡಿದ ಅವಮಾನಕ್ಕೆ ಆ ಜಗನ್ಮಾತೆ ನಿಮ್ಮನ್ನು ಮಟ್ಟ ಹಾಕಲು ಪ್ರಾಮಾಣಿಕ ದಕ್ಷ, ನೇರ ನುಡಿಯ, ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿರುವ ಕಿರಣ್ ಪೂಜಾರಿಯನ್ನೇ ಕಳುಹಿಸಿರುವುದು ಎಂದರೆ ತಪ್ಪಾಗಲಿಕ್ಕಿಲ್ಲ. ಕಿರಣ್ ಪೂಜಾರಿ ಅನ್ನ ತಿಂದ ಮನೆಗೆ ದ್ರೋಹ ಬಗೆಯುವ ವ್ಯಕ್ತಿ ಅಲ್ಲ. ಅನ್ನ ಹಾಕಿದವರಿಗೆ ನಿಯತ್ತಾಗಿ ಬದುಕುವ ಪ್ರಾಮಾಣಿಕ ಪತ್ರಕರ್ತ ಕಿರಣ್, ಕುಂದಾಪುರದ ಎಲ್ಲಾ ಪತ್ರಕರ್ತರು ಕಿರಣ್ ಪೂಜಾರಿಯವರಿಗೆ ಈಗಲೂ ಗೌರವ ನೀಡುತ್ತಾರೆ ಇದನ್ನು ಸರಿಯಾಗಿ ತಿಳಿದುಕೋ. ಒಂದು ಸಮಯದಲ್ಲಿ ಕಿರಣ್ ಪೂಜಾರಿಗೆ ಕುಂದಾಪುರದ ಪತ್ರಕರ್ತರ ಬಗ್ಗೆ ಅಲ್ಲ ಸಲ್ಲದ ವಿಷಯವನ್ನು ಕಿವಿ ತುಂಬಲು ಪ್ರಯತ್ನಿಸಿದ ವ್ಯಕ್ತಿ ಇದೇ ಗಣೇಶ್ ಖಾರ್ವಿ ಎನ್ನುವುದು ಕುಂದಾಪುರದ ಪತ್ರಕರ್ತರಿಗೂ ಸಹ ಗೊತ್ತಿದೆ.

ಈತನಿಗೆ ತನ್ನ ಬಂಡಾಳ ಹೊರ ಬಿತ್ತು ಎಂದು ಕೂಡಲೆ ತನ್ನ ಚೇಲ ಆದ ನನ್ನ ಹತ್ತಿರದಿಂದ ಕಾನ್ ಕಾಲಲ್ಲೇ ಇದ್ದು ಲಕ್ಷ್ಮಣ್ ಖಾರ್ವಿಯವರಿಗೆ ಕಾಲ್ ಮಾಡಿ ಪತ್ರಕರ್ತ ಕಿರಣ್ ಪೂಜಾರಿಗೆ ಯಾಕೆ ನೀವು ನಮ್ಮ ವಿಷಯವನ್ನು ಹೇಳಿದ್ದು ನಾನು ಹಣ ನೀಡುತ್ತಿದ್ದೆ ಅಲ್ಲ. ನಾನು ಬುಧವಾರ 27/12/2023 ದಿನ ಊರಿಗೆ ಬಂದು ನಿಮ್ಮ ಹತ್ತಿರ ಮಾತಾಡುತ್ತೇನೆ ಬರುವಾಗ ಧರ್ಮಸ್ಥಳ ತೆಂಗಿನಕಾಯಿಯನ್ನು ಹೊಡೆಯುತ್ತೇನೆ ಎಂದೆಲ್ಲ ಹೇಳಿದಾಗ ಯಾವುದೇ ಗೊಡ್ಡು ಬೆದರಿಕೆಗೆ ಹೆದರದ ಲಕ್ಷ್ಮಣ್ ರವರು ಊರಿಗೆ ಬಾ ಮರೆಯ ನನ್ನದೇ ಖರ್ಚಿನಲ್ಲಿ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ ಅಲ್ಲೇ ತೀರ್ಮಾನವಾಗಲಿ ಎಂದು ಹೇಳುತ್ತಾರೆ. ತದನಂತರ ಗಣೇಶ್ ಕಾಲ್ ಮಾಡಿಕೊಂಡು ಅರಚಾಡುತ್ತಾನೆ, ಲಕ್ಷ್ಮಣ್ ಅವನಿಗೂ ಸಹ ಅದೇ ಉತ್ತರ ನೀಡುತ್ತಾರೆ. ಇಂದು ಆದರೆ ಗಣೇಶನ ಪತ್ತೆಯೇ ಇಲ್ಲ. ಇಲ್ಲೇ ತಿಳಿಯಿರಿ ಈತನ ಹಣೆಬರಹ. ಬೆಂಗಳೂರಿನಲ್ಲಿ ತಾಯಿ ಮಗಳಿಗೂ ಸಹ ಮೋಸ ಮಾಡಿದ್ದಾನೆ, ಅಲ್ಲದೆ ಇನ್ನಷ್ಟು ಫೋರ್ಜರಿ , 420 ಕೆಲಸಗಳನ್ನು ಮಾಡಿದ್ದಾನೆ ಈ ಎಲ್ಲಾ ಹಗರಣಗಳನ್ನು ನಿಮ್ಮ ಮುಂದೆ ಎಳೆಯಾಗಿ ಮುಂದಿನ ದಿನಗಳಲ್ಲಿ ಇಡಲಿದ್ದೇವೆ.

Right Click Disabled