ಓಂ ಶ್ರೀ  ಮಂಜುನಾಥಯಾ  ನಮಃ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಬಿ. ಸಿ  ಟ್ರಸ್ಟ್ (ರಿ. ) ಉಡುಪಿ ತಾಲೂಕು ಉಡುಪಿ.

Spread the love

     
ತಾಲೂಕು ಜನಜಾಗ್ರತಿ ವೇದಿಕೆ  ಹಾಗು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಅಂಬಾಗಿಲು ವಲಯ  ಉಡುಪಿ ಹಾಗು ಶ್ರೀ ಆದಿ ಶಕ್ತಿ ವೀರಭದ್ರ ಬ್ರಹ್ಮ ಲಿಂಗೇಶ್ವರ ದೇವಸ್ಥಾನ ಕಲ್ಯಾಣಪುರ  ಸಂತೆಕಟ್ಟೆ  ಇದರ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ  ಸತ್ಯನಾರಯಣ ಪೂಜೆ ಹಾಗು ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಿವರಾಯ ಪ್ರಭು ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಉಡುಪಿ  ಜಿಲ್ಲೆ  ಇವರು ಜ್ಯೋತಿ ಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿ 8ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ನೂತನ ಪದಾಧಿಕಾರಿ ಯವರಿಗೆ ಮುಂದಿನ 2ವರ್ಷ ಗಳ ಅವಧಿಗೆ ಯಾವುದೇ ರೀತಿ ಅಡಚಣೆಗಳು ಬಂದರು ನಿಭಾಯಿಸಿಕೊಂಡು ಹೋಗಬೇಕು ಸಮರ್ಥರಾಗಿ  ಎಂದು ಶುಭ ಹಾರೈಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ  ಮಂಜುನಾಥ್  ಜಿ ಕೋಟ್ಯಾನ್  ವಹಿಸಿದ್ದರು.
ವೇ. ಮೂl ಶ್ರೀ ನರಸಿಂಹ ಮೂರ್ತಿ  ಪುರೋಹಿತರು ಅಲೆವೂರು
ಅಥಿತಿಗಳಾಗಿ  ಶ್ರೀ ಯಶಪಾಲ್ ಸುವರ್ಣ  ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ
ಶ್ರೀ ಸತ್ಯಾನಂದ ನಾಯಕ್  ಅಧ್ಯಕ್ಷರು ತಾಲೂಕು ಜನಜಾಗ್ರತಿ ವೇದಿಕೆ ಉಡುಪಿ
ಶ್ರೀ ನಾಗರಾಜ್ ಕುಂದರ್  ಅಧ್ಯಕ್ಷರು ಗ್ರಾಮ ಪಂಚಾಯತ್ ಕಲ್ಯಾಣಪುರ
ಶ್ರೀ ಜನಾರ್ದನ ತೋನ್ಸೆ  ಮಾಜಿ  ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ
ಶ್ರೀ ಜ್ಯೋತಿ ಪ್ರಸಾದ್ ಶೆಟ್ಟಿಗಾರ್  ಆಡಳಿತ ಮೊಕ್ತೇಸರರು
ಶ್ರೀ ಹರೀಶ್ ಕೋಟ್ಯಾನ್  ವಲಯಾಧ್ಯಕ್ಷರು ಜನಜಾಗ್ರತಿ ವೇದಿಕೆ ಅಂಬಾಗಿಲು
ಶ್ರೀ ಪ್ರಸಾದ್ ರಾವ್  ಸುಬ್ರಮಣ್ಯನಗರ
ಶ್ರೀ  ಸಿದ್ದರಾಜು ಮಾಲಕರು ಶ್ರೀ ಮೂಕಾಂಬಿಕಾ ಪಾಲಿಪ್ರಾಡಕ್ಟ್ ಕೊಡಂಕೂರು
ಶ್ರೀ ಸತೀಶ ನಾಯಕ್  ಜಿಲ್ಲಾ ಉಪಾಧ್ಯಕ್ಷರು ಟ್ಯಾಕ್ಸಿ  ಮ್ಯಾಕ್ಸಿಕ್ಯಾಬ್  ಅಸೋಸಿಯೆಷನ್ ಉಡುಪಿ
ತಾಲೂಕು ಯೋಜನಾಧಿಕಾರಿ ರಾಮ ಎಂ  ಸರ್ 
ಪ್ರಗತಿಬಂದು ಒಕ್ಕೂಟಗಳ ನಿಕಟ ಪೂರ್ವ ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ  ಮೇಲ್ವಿಚಾರಕರಾದ ಪವಿತ್ರ ಇವರು ವರದಿ ಮಂಡಿಸಿದರು  ಭಾಸ್ಕರ್ ಸ್ವಾಗತಿಸಿ  ಶಕುಂತಲ ಧನ್ಯವಾದ ಮಾಡಿದರು ರಾಧಾ ನಿರೂಪಣೆ ಮಾಡಿದರು

Right Click Disabled