ಪ್ರತಿ ನಿತ್ಯ ಮಾನ್ಯ ಶಾಸಕರಾದ ಶ್ರೀ ಸುನೀಲ್ ನಾಯ್ಕ ರವರ ಮನೆಯಲ್ಲಿ ಜನಸ್ವಂದನಾ ಕಾರ್ಯಕ್ರಮ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಾಗೂ ಭಟ್ಕಳ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಸುನೀಲ್ ನಾಯ್ಕ ರವರು ಪ್ರತಿ ನಿತ್ಯ ಶಾಸಕರ ಮನೆಯಲ್ಲಿ ಜನಸ್ವಂದನ ನಡೆಯುತ್ತಿದ್ದು ಜನರ ಕಷ್ಟಗಳಿಗೆ ಸ್ಪಂದನೆ ನೀಡುತ್ತಾ ಆಗು ಹೋಗುಗಳ ಬಗ್ಗೆ ಚರ್ಚೆ ಮಾಡಿಕೊಂಡು ಜನರಿಗೆ ವಿಶ್ವಾಸ ನೀಡಿ ವರ ಕಷ್ಟಕ್ಕೆ ಭಾಗಿಯಾಗಿ ಇಂದಿಗೂ ಜನರಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಂತ ಶಾಸಕರು ಮತ್ತೆ ನಮ್ಮ ಉರಿಗೆ ಶಾಸಕರಾಗಿ ಬರಲಿ ಎಂದು ಜನರು ಹಾರೈಸುತ್ತಿದ್ದಾರೆ,

Right Click Disabled