ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ 80 ವಿದ್ಯಾರ್ಥಿ ಗಳು ಕುಮಟಾ ಸಮುದ್ರದಲ್ಲಿ ಆಟವಾಡಲು ಹೋಗಿ ನಾಲ್ಕು ವಿದ್ಯಾರ್ಥಿ ಗಳು ಸಮುದ್ರ ಪಾಲು

Spread the love

ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ 80 ವಿದ್ಯಾರ್ಥಿ ಗಳ ತಂಡ ಕುಮಟಾ ಬಾಡದ ರೆಸಾರ್ಟನಲ್ಲಿ ಬಂದಿದ್ದರು.
ಬಾಡಾದ ಸಮುದ್ರದಲ್ಲಿ ಆಟವಾಡುವಾಗ ಸಮುದ್ರದ ಅಲೆಗೆ ಸಿಕ್ಕಿ ನಾಲ್ಕು ಜನ ನೀರುಪಾಲಾಗಿದ್ದು.ಇಬ್ಬರು ಅಲೆಗೆ ಸಿಲುಕಿ ಸಾವು‌ಕಂಡಿದ್ದು ಇಬ್ಬರ ಮೃತ. ದೇಹ ಪತ್ತೆಯಾಗಿದ್ದು.ಇನ್ನಿಬ್ಬರು ನೀರುಪಾಲಾಗಿದ್ದು.ಕಿರಣ ಕುಮಾರ.ಡಿ,ತೇಜಸ್,ಇವರ ಶವಕ್ಕಾಗಿ ಹುಡುಕಾಟ ನಡೆಯುತ್ತಿದ್ದು ,
ವಿಷಯ ತಿಳಿದ ಕುಮಟಾ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ .ಪರಿಶಿಲನೆ ನಡಸಿ ಇನ್ನಿಬ್ಬರ ಹುಡುಕಾಟಕ್ಕೆ ಅಗ್ನಿಶಾಮಕ ದಳದಿಂದ ಶೋದಾಕಾರ್ಯ ಚರಣೆ ನಡೆಸುತ್ತಿದ್ದಾರೆ.ಪತ್ತೆಯಾದ ಇಬ್ನರು ವಿದ್ಯಾರ್ಥಿಗಳು.ಚೈತಶ್ರೀ.ಮತ್ತು ಅರ್ಜುನ ಎಂದು ಗುರುತಿಸಲಾಗಿದೆ.ಈ ಪ್ರಕರಣ ಕುಮಟಾ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Right Click Disabled